Home> Lifestyle
Advertisement

ನೀವು ಜೀವನದಲ್ಲಿ ಉದ್ದಾರ ಆಗ್ಬೇಕಾ..? ಹಾಗಿದ್ರೆ ಈ 3 ಅಭ್ಯಾಸ ಇರುವವರ ಜೊತೆ ಎಂದಿಗೂ ಸ್ನೇಹ ಮಾಡಬೇಡಿ..!

Chanakya Niti : ಮೂರ್ಖರೊಂದಿಗಿನ ಸ್ನೇಹ ಯಾವಾಗಲೂ ಅಪಾಯಕಾರಿ. ಅದರಂತೆ ಕೆಲವೊಂದಿಷ್ಟು ಸ್ವಭಾವವುಳ್ಳ ಜನರೊಂದಿಗೆ ಸಹವಾಸ ಮಾಡುವುದು ನಮ್ಮ ಜೀವನದ ಮೇಲೆ ಅಗಾಧ ಪರಿಣಾಮ ಬೀರುತ್ತದೆ.. ಬನ್ನಿ ಸ್ನೇಹದ ಕುರಿತು ಚಾಣುಕ್ಯ ಹೇಳಿರುವ ಅಮೂಲ್ಯ ಪದಗಳ ಕುರಿತು ತಿಳಿಯೋಣ..

ನೀವು ಜೀವನದಲ್ಲಿ ಉದ್ದಾರ ಆಗ್ಬೇಕಾ..? ಹಾಗಿದ್ರೆ ಈ 3 ಅಭ್ಯಾಸ ಇರುವವರ ಜೊತೆ ಎಂದಿಗೂ ಸ್ನೇಹ ಮಾಡಬೇಡಿ..!

Life lessons in Kannada : ಸ್ನೇಹವು ಶ್ರೀಗಂಧದ ಮರದಂತಿರಬೇಕು ಎಂದು ಚಾಣುಕ್ಯ ಹೇಳುತ್ತಾನೆ.. ಕಾರಣವೇನೆಂದರೆ, ನೀವು ಆ ಮರವನ್ನು ಎಷ್ಟೇ ತೊಳೆದರೂ ಅದರ ವಾಸನೆ ಎಂದಿಗೂ ಬದಲಾಗುವುದಿಲ್ಲ. ಅದೇ ರೀತಿ, ಸ್ನೇಹವು ಶಾಶ್ವತವಾಗಿ ಸ್ನೇಹವಾಗಿಯೇ ಉಳಿಯಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಎಷ್ಟೇ ಕಷ್ಟಗಳು ಮತ್ತು ನಷ್ಟಗಳು ಎದುರಾದರೂ ನಿಜವಾದ ಸ್ನೇಹ ಹಲವು ವರ್ಷಗಳ ಕಾಲ ಮುಂದುವರಿಯಬೇಕು ಎಂದು ಅವರು ನಂಬುತ್ತಾರೆ. 

ಅದೇ ಸಮಯದಲ್ಲಿ, ಕೆಲವು ಕೆಟ್ಟ ಸ್ವಭಾವವುಳ್ಳ ಜನರೊಂದಿಗೆ ಸ್ನೇಹ ಬೆಳೆಸುವುದು ಯಾವಾಗಲೂ ಅಪಾಯಕಾರಿ ಎಂದು ಹಿರಿಯರು ತಿಳಿಸುತ್ತಾರೆ.. ಆ ನಿಟ್ಟಿನಲ್ಲಿ, ತತ್ವಶಾಸ್ತ್ರ ಗುರು ಆಚಾರ್ಯ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಸ್ನೇಹ ಎಂತಹವರ ಜೊತೆ ಬೆಳೆಸಬಾರದು ಎಂದು ತಿಳಿಸಿದ್ದಾರೆ.. 

ಇದನ್ನೂ ಓದಿ:ರಾತ್ರಿ ದಿಂಬಿನ ಬಳಿ ಪೋನ್‌ ಇಟ್ಟುಕೊಂಡು ಮಲಬೇಡಿ..! ಇಲ್ಲದಿದ್ದರೆ ಈ ಅಪಾಯಕ್ಕೆ ಬಲಿಯಾಗುವಿರಿ.. ಎಚ್ಚರ..!!

ಮೂರ್ಖರಿಂದ ದೂರವಿರಿ : ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಜೀವನ ಮತ್ತು ಸ್ನೇಹದಲ್ಲಿ ಯಶಸ್ವಿಯಾಗಲು ಬಯಸಿದರೆ, ನೀವು ಮೂರ್ಖರ ಸಹವಾಸ ಮಾಡಬಾರದು. ಇಂತಹವರಿಂದ ಸಾಧ್ಯವಾದಷ್ಟು ದೂರವಿರಬೇಕು. ಅಂತಹ ಜನರು ತಮ್ಮನ್ನು ತಾವು ಶ್ರೇಷ್ಠರು ಮತ್ತು ಉತ್ತಮರು ಎಂದು ಪರಿಗಣಿಸುತ್ತಾರೆ. ನೀವು ಒಬ್ಬ ಮೂರ್ಖನೊಂದಿಗೆ ಸಮಯ ಕಳೆದರೆ, ಅವನು ನಿಮ್ಮಿಂದ ಎಷ್ಟೇ ದೂರದಲ್ಲಿದ್ದರೂ ನಿಮ್ಮ ಕೆಲಸ ಮತ್ತು ಸಮಯವನ್ನು ಹಾಳುಮಾಡುತ್ತಾನೆ ಎಂಬುದು ಸತ್ಯ.

ನಿರಂತರ ಅಳುವ ವ್ಯಕ್ತಿ : ಕೆಲವರು ಎಲ್ಲದಕ್ಕೂ ಯಾವಾಗಲೂ ಅಳುತ್ತಾರೆ. ಕೇವಲ ತಪ್ಪುಗಳನ್ನು ಹುಡುಕುವ, ದುಃಖಿತರಾಗಿರುವ, ನಿರಂತರವಾಗಿ ಕಿರಿಕಿರಿ ಅನುಭವಿಸುವ ಜನರಿಂದ ದೂರವಿರಬೇಕು. ಈ ರೀತಿಯ ಜನರು ತುಂಬಾ ನಕಾರಾತ್ಮಕ ಮನಸ್ಥಿತಿಯನ್ನು ಹೊಂದಿರುತ್ತಾರೆ. ಆ ಮನಸ್ಥಿತಿ ನಿಮ್ಮ ಮೇಲೆ ತುಂಬಾ ಪರಿಣಾಮ ಬೀರುತ್ತದೆ.  

ಇದನ್ನೂ ಓದಿ:ಮಹಿಳೆಯ ದೇಹದ ಇದೊಂದು ಭಾಗ ನೋಡಿಯೇ ಆಕೆ ಎಂಥವಳು ಅಂತಾ ಸುಲಭವಾಗಿ ಹೇಳಬಹುದು!!

ನಾನೇ ಶ್ರೇಷ್ಠನೆಂದು ಭಾವಿಸುವವರು : ಸಂಪತ್ತಿನ ವಿಷಯದಲ್ಲಿ ನಾವು ಎಲ್ಲರಿಗಿಂತಲೂ ಶೇಷ್ಠರು ಎಂಬ ಕಲ್ಪನೆಯನ್ನು ಹೊಂದಿರುವ ಜನರು ತುಂಬಾ ಅಪಾಯಕಾರಿ. ಅವರು ಆಗಾಗ್ಗೆ ಸುಳ್ಳು ಹೇಳುತ್ತಾರೆ. ತಮ್ಮ ಕಟುವಾದ ಮಾತುಗಳಿಂದ ಇತರರನ್ನು ನೋಯಿಸಲು ಹಿಂಜರಿಯುವುದಿಲ್ಲ. ಯಾರ ಬಗ್ಗೆಯೂ ಚಿಂತಿಸದೆ ತಮ್ಮ ಕೆಲಸ ಮುಗಿಸಿದರೆ ಸಾಕು ಎಂದು ಅವರು ಭಾವಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Read More