Videos

ಸುರ್ಜೇವಾಲಾ ಮ್ಯಾರಥಾನ್‌ ಮೀಟಿಂಗ್‌ ಅಂತ್ಯ

ರಾಜ್ಯ ರಾಜಕರಾಣದಲ್ಲಿ ಅಧಿಕಾರ ಬದಲಾವಣೆಯ ಮೀಟಿಂಗ್‌ ಎಂದೇ ಬಿಂಬಿತವಾಗಿ ಕೊನೆಗೆ ಕೆಪಿಸಿಸಿ ಅಧ್ಯಕ್ಷರಿಂದ ನೋಟಿಸ್‌ ಕೊಡುವ ಹಂತದವರೆಗೂ ನಡೆದ ಸುರ್ಜೇವಾಲಾ ಒನ್‌ ಟು ಒನ್‌ ಮೀಟಿಂಗ್‌ ಮುಕ್ತಾಯವಾಗಿದೆ. 3 ದಿನಗಳಲ್ಲಿ 40 ಶಾಸಕರ ಕುಂದು, ಕೊರತೆ ವಿಚಾರಿಸಿದ ಸುರ್ಜೇವಾಲಾ ರಿಪೋರ್ಟ್‌ ತೆಗೆದುಕೊಂಡು ದೆಹಲಿಯತ್ತ ಪ್ರಯಾಣಿಸಿದ್ದಾರೆ. ಹಾಗಾದ್ರೆ ಏನೆಲ್ಲ ಚರ್ಚೆಯಾಯ್ತು ಎಂಬುದರ ಕುರಿತ ನೋಡಿಕೊಂಡು ಬರೋಣ ಬನ್ನಿ.

Video Thumbnail
Advertisement

ರಾಜ್ಯ ರಾಜಕರಾಣದಲ್ಲಿ ಅಧಿಕಾರ ಬದಲಾವಣೆಯ ಮೀಟಿಂಗ್‌ ಎಂದೇ ಬಿಂಬಿತವಾಗಿ ಕೊನೆಗೆ ಕೆಪಿಸಿಸಿ ಅಧ್ಯಕ್ಷರಿಂದ ನೋಟಿಸ್‌ ಕೊಡುವ ಹಂತದವರೆಗೂ ನಡೆದ ಸುರ್ಜೇವಾಲಾ ಒನ್‌ ಟು ಒನ್‌ ಮೀಟಿಂಗ್‌ ಮುಕ್ತಾಯವಾಗಿದೆ. 3 ದಿನಗಳಲ್ಲಿ 40 ಶಾಸಕರ ಕುಂದು, ಕೊರತೆ ವಿಚಾರಿಸಿದ ಸುರ್ಜೇವಾಲಾ ರಿಪೋರ್ಟ್‌ ತೆಗೆದುಕೊಂಡು ದೆಹಲಿಯತ್ತ ಪ್ರಯಾಣಿಸಿದ್ದಾರೆ. ಹಾಗಾದ್ರೆ ಏನೆಲ್ಲ ಚರ್ಚೆಯಾಯ್ತು ಎಂಬುದರ ಕುರಿತ ನೋಡಿಕೊಂಡು ಬರೋಣ ಬನ್ನಿ.

View More Videos
Read More